ಕರ್ನಾಟಕ

karnataka

ತಿರುಮಲದಲ್ಲಿ ಕರಡಿಗಳ ಹಾವಳಿ: ಜನರಲ್ಲಿ ಆತಂಕ

By

Published : Jan 16, 2023, 2:34 PM IST

Updated : Feb 3, 2023, 8:39 PM IST

ತಿರುಮಲ(ಆಂಧ್ರ ಪ್ರದೇಶ):ಪೂರ್ವ ಬಾಲಾಜಿ ನಗರದ ಬಾಲಗಂಗಮ್ಮ ದೇವಸ್ಥಾನ ಸಮೀಪದ ಜನ ವಸತಿ ಪ್ರದೇಶದಲ್ಲಿ ಎರಡು ಕರಡಿಗಳು ಸುತ್ತಾಡಿವೆ. ಇದನ್ನು ಕಂಡ ಸ್ಥಳೀಯರು ಗಾಬರಿಗೊಂಡಿದ್ದಾರೆ. ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಅಲ್ಲಿಗೆ ಆಗಮಿಸಿ ಕರಡಿಗಳನ್ನು ಕಾಡಿಗೆ ಅಟ್ಟಲು ಯತ್ನಿಸಿದರು.

Last Updated : Feb 3, 2023, 8:39 PM IST

ABOUT THE AUTHOR

...view details