ಕರ್ನಾಟಕ

karnataka

ಡಿಕೆಶಿ ಕಿವಿಯಿಂದ ಚೆಂಡು ಹೂವು ತೆಗೆದ ಬಿಎಸ್​ವೈ

ETV Bharat / videos

ಡಿಕೆಶಿ ಕಿವಿಯಿಂದ ಚೆಂಡು ಹೂವು ತೆಗೆದ ಬಿಎಸ್​ವೈ: ವಿಡಿಯೋ - ಈಟಿವಿ ಭಾರತ್ ಕನ್ನಡ ಸುದ್ದಿ

By

Published : Feb 17, 2023, 9:34 PM IST

ಬೆಂಗಳೂರು: ಬಜೆಟ್ ವಿರೋಧಿಸಿ ವಿಧಾನಸೌಧಕ್ಕೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಕಿವಿಗಿಟ್ಟಿದ್ದ ಹೂವನ್ನು ಮಾಜಿ ಸಿಎಂ ಯಡಿಯೂರಪ್ಪ ತೆಗೆದ ಘಟನೆ ನಡೆಯಿತು. ಬಳಿಕ ಮತ್ತೆ ಹೂವನ್ನು ಬಿಎಸ್​ವೈ ಕೈಯಿಂದ ತೆಗೆದುಕೊಂಡ ಡಿಕೆಶಿ ಕಿವಿಗೆ ಮುಡಿದುಕೊಂಡರು. ಕಾಂಗ್ರೆಸ್ ನಾಯಕರ ನಡೆ ಟೀಕಿಸಿದ ಸಚಿವ ಅಶ್ವತ್ಥ್ ನಾರಾಯಣ್, "ಕಿವಿಗೆ ಹೂ ಮುಡಿದು ಬರುವ ಮೂಲಕ ಅವರು ನಗೆಪಾಟಲಿಗೀಡಾಗಿದ್ದಾರೆ. ಬೇರೆ ಯಾರಿಗೂ ಇಟ್ಟಿಲ್ಲ, ಅವರಿಗೆ ಅವರೇ ಹೂ ಇಟ್ಟುಕೊಂಡಿದ್ದಾರೆ" ಎಂದರು. 

ಇದನ್ನೂ ಓದಿ:ಈ ಬಜೆಟ್​ಗೆ ಮಹತ್ವ ಇಲ್ಲ, ಮುಂದಿನ ಸರ್ಕಾರ ನೀಡುವ ಬಜೆಟ್ ಕಾರ್ಯರೂಪಕ್ಕೆ: ಹೆಚ್​ಡಿಕೆ

ABOUT THE AUTHOR

...view details