ಕರ್ನಾಟಕ

karnataka

By

Published : Jul 25, 2022, 4:52 PM IST

Updated : Feb 3, 2023, 8:25 PM IST

ETV Bharat / videos

ಹರಿದ್ವಾರದಲ್ಲಿ ಕನ್ವರ್ ಯಾತ್ರೆ: ಅದ್ಭುತ ವಿಡಿಯೋ ನೋಡಿ

ಹರಿದ್ವಾರ (ಉತ್ತರಾಖಂಡ): ಕನ್ವರ್ ಯಾತ್ರೆ ನಡೆಯುತ್ತಿದ್ದು, ದೇಶದ ವಿವಿಧ ಭಾಗಗಳಿಂದ ಶಿವಭಕ್ತರು ತಮ್ಮ ಆರಾಧ್ಯ ಭೋಲೇನಾಥನನ್ನು ಮೆಚ್ಚಿಸಲು ಕನ್ವರ್ ಯಾತ್ರೆಯ ಜೊತೆಗೆ ಗಂಗಾಜಲವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಇದರ ನಡುವೆ ಡ್ರೋನ್‌ನಿಂದ ಹರಿದ್ವಾರದ ವಿಶೇಷತೆ ಸೆರೆಹಿಡಿಯಲಾಗಿದೆ. ಈ ವಿಡಿಯೋದಲ್ಲಿ ಹರಿದ್ವಾರದ ಗಂಗಾನಹರ್ ಮತ್ತು ಗಂಗಾ ನದಿಯ ಸೇತುವೆಗಳು ಕಣ್ವರಿಯಾಗಳಿಂದ ತುಂಬಿವೆ.
Last Updated : Feb 3, 2023, 8:25 PM IST

ABOUT THE AUTHOR

...view details