ಕರ್ನಾಟಕ

karnataka

ETV Bharat / videos

ಜಗನ್​ ಅಣ್ಣ ರೋಡ್​ ಹಾಕಿಸಿ ಎಂದು ಹದಗೆಟ್ಟರಸ್ತೆ ಮೇಲೆ ಉರುಳಿದ ವ್ಯಕ್ತಿ!

By

Published : Sep 9, 2022, 7:25 PM IST

Updated : Feb 3, 2023, 8:27 PM IST

ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಬ್ರಹ್ಮನಗರಿಮಠ ಮಂಡಲದ ಸೋಮಿರೆಡ್ಡಿಪಲ್ಲಿ ಗ್ರಾಮದ ರಾಜೇಶ್​ ಎನ್ನುವ ವ್ಯಕ್ತಿ ತಮ್ಮ ಗ್ರಾಮದ ರಸ್ತೆ ಹದಗೆಟ್ಟಿದ್ದು, ರಸ್ತೆ ದುರಸ್ತಿ ಮಾಡುವಂತೆ ಒತ್ತಾಯಿಸಿ ಅದೇ ರಸ್ತೆಯಲ್ಲಿ ಉರಳು ಹಾಕುತ್ತ ಜಗನ್​ ಅಣ್ಣ ರೋಡ್​ ಕೊಡಿ, ಜಗನ್​ ಅಣ್ಣ ರೋಡ್​ ಹಾಕಿಸಿ ಎಂದು ಕೂಗುತ್ತ ರಾಜ್ಯದ ಮುಖ್ಯಮಂತ್ರಿ ಜಗನ್​ಮೋಹನ್​ ರೆಡ್ಡಿ ಅವರಿಗೆ ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿದ್ದಾರೆ.
Last Updated : Feb 3, 2023, 8:27 PM IST

ABOUT THE AUTHOR

...view details