ಕರ್ನಾಟಕ

karnataka

ETV Bharat / videos

ಕಬಡ್ಡಿ ಕ್ರೀಡಾಕೂಟ : ಕೋರ್ಟಿಗಿಳಿದು ತೊಡೆ ತಟ್ಟಿದ ಶಾಸಕ ಪುಟ್ಟರಾಜು

By

Published : Mar 20, 2022, 1:07 PM IST

Updated : Feb 3, 2023, 8:20 PM IST

ಮಂಡ್ಯ : ಪಾಂಡವಪುರದ ವಿಜಯ ಕಾಲೇಜಿನಲ್ಲಿ ಕಬಡ್ಡಿ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಶಾಸಕ ಸಿ ಎಸ್ ಪುಟ್ಟರಾಜು ಅವರು ಚಾಲನೆ ನೀಡಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಕಬಡ್ಡಿ ಆಡಿ ಶಾಸಕರು ಹುರಿದುಂಬಿಸಿದರು. ವಿದ್ಯಾ ಪ್ರಚಾರ ಸಂಘ ಹಾಗೂ ವಿಜಯ ಸಂಯುಕ್ತ ಪದವಿ ಕಾಲೇಜು ಆಡಳಿತ ಮಂಡಳಿ ಕ್ರೀಡಾಕೂಟವನ್ನು ಆಯೋಜಿಸಿದೆ.
Last Updated : Feb 3, 2023, 8:20 PM IST

ABOUT THE AUTHOR

...view details