ಕರ್ನಾಟಕ

karnataka

ETV Bharat / videos

ಜೈಭೀಮ್​ ಕನಸು.. ದಲಿತ ನಾರಿಯ ಧೀರೋದಾತ್ತ ಗುಣ.. ಪೌರ ಕಾರ್ಮಿಕೆಯ ಮಕ್ಕಳು IAS, IPS, IRS..

By

Published : Mar 12, 2022, 5:44 PM IST

Updated : Feb 3, 2023, 8:19 PM IST

ಅಸ್ಪೃಶ್ಯ, ಅನಕ್ಷರಸ್ಥ ಕುಟುಂಬದಲ್ಲಿ ಜನಿಸಿ ಕೂಲಿ ಕೆಲಸ ಮಾಡಿಕೊಂಡು ತನ್ನ ನಾಲ್ಕು ಮಕ್ಕಳಿಗೂ ಉನ್ನತ ಶಿಕ್ಷಣ ಕೊಡಿಸುವ ಮೂಲಕ ಮಹಿಳೆಯೊಬ್ಬರು ಗಮನ ಸೆಳೆದಿದ್ದಾರೆ. ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಮಹಾಮಾನವತಾವಾದಿಯ ದಾರಿಯಲಿ ಈ ಮಹಾತಾಯಿ..
Last Updated : Feb 3, 2023, 8:19 PM IST

ABOUT THE AUTHOR

...view details