ಕರ್ನಾಟಕ

karnataka

ETV Bharat / videos

ಮಾರ್ಗ ಮಧ್ಯೆ ಕೆಟ್ಟುನಿಂತ ಬಸ್​​ ತಳ್ಳಿದ ಅನುರಾಗ್​ ಠಾಕೂರ್​...​ - ಈಟಿವಿ ಭಾರತ ಕನ್ನಡ

By

Published : Nov 8, 2022, 11:08 PM IST

Updated : Feb 3, 2023, 8:31 PM IST

ಬಿಲಾಸ್​ಪುರ್​: ಮಾರ್ಗ ಮಧ್ಯದಲ್ಲಿ ಬಸ್ಸೊಂದು ಕೆಟ್ಟುನಿಂತ ಹಿನ್ನೆಲೆ ಟ್ರಾಫಿಕ್​ ಜಾಮ್​ ಸಮಸ್ಯೆ ಉಂಟಾಗಿದ್ದು, ಈವೇಳೆ ಅಲ್ಲಿದ್ದ ಜನರು ಬಸ್​​​​ ಅನ್ನು ತಳ್ಳಲು ಮುಂದಾಗಿದ್ದಾರೆ. ಇದೇ ವೇಳೆ, ಕೇಂದ್ರ ಸಚಿವ ಅನುರಾಗ್​ ಠಾಕೂರ್​ ಸಹ ಜನರೊಂದಿಗೆ ಸೇರಿ ಬಸ್​ ತಳ್ಳಿರುವ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ.
Last Updated : Feb 3, 2023, 8:31 PM IST

ABOUT THE AUTHOR

...view details