ಕರ್ನಾಟಕ

karnataka

ETV Bharat / videos

ನೋಡಿ: ದಕ್ಷಿಣ ಕಾಶಿ ಭೋಗನಂದೀಶ್ವರ ಜೋಡಿ ರಥೋತ್ಸವ - ಚಿಕ್ಕಬಳ್ಳಾಪುರ ದಕ್ಷಿಣ ಕಾಶಿ ಬೋಗನಂದೀಶ್ವರ ಜೋಡಿ ರಥೋತ್ಸವ

By

Published : Mar 2, 2022, 8:11 PM IST

Updated : Feb 3, 2023, 8:18 PM IST

ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿರುವ ಭೋಗನಂದೀಶ್ವರ ದೇವಾಲಯದಲ್ಲಿ ಶಿವರಾತ್ರಿ ಜಾಗರಣೆಯ ಮರುದಿನ ಶಿವಪಾರ್ವತಿ ಹಾಗೂ ಗಣೇಶ ಮೂರ್ತಿಗಳ ಜೋಡಿ ರಥೋತ್ಸವ ನಡೆಯುವುದು ವಾಡಿಕೆ. ಇಂದು ಜೋಡಿ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಭಕ್ತಿ ಭಾವ ಮೆರೆದರು. ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಇತಿಹಾಸ ಪ್ರಸಿದ್ಧ ದೇವಾಲಯದ ಆವರಣದಲ್ಲಿ ಜೋಡಿ ರಥೋತ್ಸವಕ್ಕೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ರಥ ಎಳೆಯುವ ಮೂಲಕ ಚಾಲನೆ ನೀಡಿದರು.
Last Updated : Feb 3, 2023, 8:18 PM IST

For All Latest Updates

TAGGED:

ABOUT THE AUTHOR

...view details