ಕರ್ನಾಟಕ

karnataka

ETV Bharat / videos

ಸ್ವಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಟೆಂಪಲ್ ರನ್.. ವಿಡಿಯೋ - ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಟೆಂಪಲ್ ರನ್

By

Published : Mar 16, 2022, 7:51 PM IST

Updated : Feb 3, 2023, 8:20 PM IST

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಸ್ವಕ್ಷೇತ್ರದಲ್ಲಿ ಟೆಂಪಲ್​​​ ರನ್ ನಡೆಸಿದರು. ಕನಕಪುರ ತಾಲೂಕಿನ ಸಾತನೂರಿನ ಮಲೆಮಹದೇಶ್ವರ ಸ್ವಾಮಿ ದೇಗುಲದ ಕಳಸ, ಗರುಡಗಂಭ, ಸುಬ್ರಹ್ಮಣ್ಯ ವಿಗ್ರಹ ಪ್ರತಿಷ್ಠಾಪನೆ ಹಾಗೂ ಈಶ್ವರಮೂರ್ತಿ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹಾಗೆಯೇ ಕನಕಪುರ ಪಟ್ಟಣದಲ್ಲಿರುವ ಕಾಮನಗುಡಿ ರಸ್ತೆಯಲ್ಲಿನ ಕಾಮನಮೂರ್ತಿಗೆ ಕೆಪಿಸಿಸಿ ಅಧ್ಯಕ್ಷರು ವಿಶೇಷ ಪೂಜೆ ಸಲ್ಲಿಸಿದರು.
Last Updated : Feb 3, 2023, 8:20 PM IST

For All Latest Updates

TAGGED:

ABOUT THE AUTHOR

...view details