ಕರ್ನಾಟಕ

karnataka

ETV Bharat / videos

ಮಾನಸಿಕ ಅಸ್ವಸ್ಥ ಯುವಕನನ್ನು ಥಳಿಸಿ ಕೊಂದ ಗ್ರಾಮಸ್ಥರು.. Video - ಚಂದೌಲಿ ಕ್ರೈಂ ಸುದ್ದಿ

🎬 Watch Now: Feature Video

By

Published : Aug 7, 2021, 5:13 PM IST

ಚಂದೌಲಿ (ಉತ್ತರಪ್ರದೇಶ) : ಮಾನಸಿಕ ಅಸ್ವಸ್ಥ ಯುವಕನನ್ನು ಹಗ್ಗದಿಂದ ಕಟ್ಟಿ ಮನಬಂದಂತೆ ಗ್ರಾಮಸ್ಥರು ಥಳಿಸಿದ್ದು, ತೀವ್ರವಾಗಿ ಗಾಯಗೊಂಡ ಆತ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಚಂದೌಲಿ ಜಿಲ್ಲೆಯ ಮಹಾರಾಖಾ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸೋನು, ಅನಿಲ್ ಮತ್ತು ಅಮೌತಿ ಎಂಬ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details