ಕರ್ನಾಟಕ

karnataka

By

Published : Mar 1, 2022, 6:10 PM IST

Updated : Feb 3, 2023, 8:18 PM IST

ETV Bharat / videos

ಉಕ್ರೇನ್​ನಲ್ಲಿ ಕನ್ನಡಿಗ ನವೀನ್​ ಸಾವು: ಸೋದರ ಸಂಬಂಧಿ ಹೇಳಿದ್ದಿಷ್ಟು

ಹಾವೇರಿ: ಉಕ್ರೇನ್​ನ ಖಾರ್ಕೀವ್​ ನಗರದಲ್ಲಿ ಜಿಲ್ಲೆಯ ಚಳಗೇರಿ ಗ್ರಾಮದ ವಿದ್ಯಾರ್ಥಿ ನವೀನ್​ ಅಸುನೀಗಿದ್ದು, ಅವರ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಈ ನಡುವೆ ಮೊದಲ ಬಾರಿಗೆ ಉಕ್ರೇನ್​ನಿಂದ ಅವರ ನಿಧನ ಸುದ್ದಿ ಬಗ್ಗೆ ಮಾಹಿತಿ ಪಡೆದ ನವೀನ್​ ಸೋದರ ಸಂಬಂಧಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ್ದು, ನವೀನ್​ ಪಾರ್ಥಿವ ಶರೀರವನ್ನಾದರೂ ಗ್ರಾಮಕ್ಕೆ ತರಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
Last Updated : Feb 3, 2023, 8:18 PM IST

ABOUT THE AUTHOR

...view details