ಕರ್ನಾಟಕ

karnataka

ETV Bharat / videos

ಶಿರಸಿ: ಅನವಶ್ಯಕವಾಗಿ ಹೊರಗೆ ತಿರುಗುವವರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು - ಶಿರಸಿ ಪೊಲೀಸರಿಂದ ಲಾಠಿ ಚಾರ್ಜ್​

By

Published : Mar 25, 2020, 5:13 PM IST

ಕೊರೊನಾ ಭೀತಿ ಹಿನ್ನೆಲೆ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿದೆ. ಈ ನಡುವೆ ಅನಗತ್ಯವಾಗಿ ರಸ್ತೆಯಲ್ಲಿ ತಿರುಗುತ್ತಿದ್ದವರಿಗೆ ಉತ್ತರ ಕನ್ನಡ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ‌‌. ಅಲ್ಲದೇ ಪೊಲೀಸರ ಸೂಚನೆಯನ್ನು ಉದ್ದೇಶ ಪೂರ್ವಕವಾಗಿ ನಿರ್ಲಕ್ಷಿಸಿದರೆ ಸ್ಥಳದಲ್ಲೇ ವಾಹನ ನೋಂದಣಿ ಹಾಗೂ ಚಾಲಕನ ಪರವಾಗಿ ಅಮಾನತುಗೊಳಿಸಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details