ಕರ್ನಾಟಕ

karnataka

By

Published : Nov 20, 2019, 11:25 PM IST

ETV Bharat / videos

ಕೈ ನಾಯಕರ ಮೇಲೆ ಎಂಟಿಬಿ ಋಣ.. ಶ್ರೀಮಂತ ರಾಜಕಾರಣಿಯ ಬತ್ತಳಿಕೆಯಿಂದ ಒಂದೊಂದೇ ಅಸ್ತ್ರ!

ರಾಜ್ಯ ಉಪಚುನಾವಣಾ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗುತ್ತಿದ್ದಂತೆ ಹೊಸಕೋಟೆ ಕ್ಷೇತ್ರದ ಅನರ್ಹ ಶಾಸಕ ಕಾಂಗ್ರೆಸ್ ವಿರುದ್ದ ಸಿಡಿದೆದ್ದಿದ್ದಾರೆ. ಅದರಲ್ಲೂ ಕಾಂಗ್ರೆಸ್ ನಾಯಕರು ಪಡೆದುಕೊಂಡಿರುವ ಹಣದ ಬಗ್ಗೆ ದಿನ ಪ್ರಚಾರದಲ್ಲಿ ಒಂದೊಂದೇ ಬಾಂಬ್ ಸಿಡಿಸುತ್ತಿದ್ದಾರೆ. ಇತ್ತ ಕಾಂಗ್ರೆಸ್ ವಿರುದ್ದ ಹರಿಹಾಯ್ತಿದ್ರೆ, ಅತ್ತ ಪಕ್ಷೇತರ ಅಭ್ಯರ್ಥಿ ಶರತ್ ಎಂಟಿಬಿ ಗೇಮ್ ಪ್ಲಾನ್ ಬಗ್ಗೆ ಬಿಚ್ಚಿಟ್ಟಿದಾರೆ.

ABOUT THE AUTHOR

...view details