ಕರ್ನಾಟಕ

karnataka

By

Published : Nov 30, 2019, 11:10 PM IST

ETV Bharat / videos

ಹೊಸಕೋಟೆ ರಣಕಣದಲ್ಲಿ ಕೈ-ಕಮಲ ಅಭ್ಯರ್ಥಿಗಳ ಬಿರುಸಿನ ಪ್ರಚಾರ

ಪ್ರತಿಷ್ಠೆಯ ಕ್ಷೇತ್ರಗಳಲ್ಲಿ ಒಂದಾದ ಹೊಸಕೋಟೆ ಉಪ ಚುನಾವಣಾ ಪ್ರಚಾರದ ಹವಾ ಮೋಡ ಕವಿದ ವಾತವರಣದಲ್ಲೂ ಕಾವೇರಿದೆ. ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಮತ್ತು ಕೈ ಅಭ್ಯರ್ಥಿ ಪದ್ಮಾವತಿ ಸುರೇಶ್ ಜಿದ್ದಿಗೆ ಬಿದ್ದವರಂತೆ ಅಬ್ಬರದ ಪ್ರಚಾರ ನಡೆಸ್ತಿದ್ದಾರೆ.

ABOUT THE AUTHOR

...view details