ಕರ್ನಾಟಕ

karnataka

ETV Bharat / videos

ಖಾತೆ ವಿಚಾರದಲ್ಲಿ ಯಾರೂ ಕ್ಯಾತೆ ತೆಗೆಯಲ್ಲ, ಸೋಮವಾರ ಖಾತೆ ಹಂಚಿಕೆ ಪಕ್ಕಾ: ಸಿಎಂ ಭರವಸೆ

By

Published : Feb 8, 2020, 7:02 PM IST

ರಾಜ್ಯ ಬಿಜೆಪಿ ಸರ್ಕಾರದ ನೂತನ ಸಚಿವರಾಗಿ 10 ಮಂದಿ ಶಾಸಕರು ಪ್ರಮಾಣ ವಚನ ಸ್ವೀಕರಿಸಿ ಎರಡು ದಿನ ಕಳೆದಿದೆ. ಇವರಿಗೆ ಖಾತೆ ಹಂಚಿಕೆ ಸೋಮವಾರ ಆಗಲಿದೆ ಎಂಬ ಭರವಸೆಯನ್ನು ಸಿಎಂ ಬಿ.ಎಸ್. ಯಡಿಯೂರಪ್ಪ ಇಂದು ಹೇಳಿದ್ದಾರೆ. ವಿಧಾನಸೌಧದಲ್ಲಿ ಬಿಬಿಎಂಪಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಿಎಂ ಭರವಸೆ ನೀಡಿದ್ದಾರೆ. ಇದಕ್ಕೆ ಕಂದಾಯ ಸಚಿವ ಆರ್. ಅಶೋಕ್ ಕೂಡ ಅನುಮೋದನೆ ನೀಡಿ ಮಾತನಾಡಿದ್ದಾರೆ.

ABOUT THE AUTHOR

...view details