ಕರ್ನಾಟಕ

karnataka

ಕಬ್ಬನ್ ಪಾರ್ಕ್​ನಲ್ಲಿ ಕೆಎಸ್ಆರ್​ಪಿಯಿಂದ ಮ್ಯಾರಥಾನ್​​ ಸ್ಪರ್ಧೆ

By

Published : Jan 25, 2020, 9:14 AM IST

ದೈಹಿಕ ಕ್ಷಮತೆಗಾಗಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯಿಂದ (ಕೆಎಸ್ಆರ್​ಪಿ) ಕಬ್ಬನ್ ಪಾರ್ಕ್​ನಲ್ಲಿ 5 ಕಿ.ಮೀ. ಮ್ಯಾರಥಾನ್ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಗೆ ನಿವೃತ್ತ ಡಿಜಿ, ಐಜಿಪಿ ಆರ್.ಕೆ.ದತ್ತಾ ಚಾಲನೆ ನೀಡಿದರು. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕೆಎಸ್ಆರ್​ಪಿ‌ ಸಿಬ್ಬಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ABOUT THE AUTHOR

...view details