ಕರ್ನಾಟಕ

karnataka

By

Published : Jun 27, 2020, 8:00 PM IST

ETV Bharat / videos

ತುಮಕೂರಲ್ಲಿ ಸರಳವಾಗಿ ಕೆಂಪೇಗೌಡರ 511ನೇ ಜಯಂತಿ ಆಚರಣೆ

ರಾಜ್ಯದ ಹಲವೆಡೆ ಇಂದು ಕೆಂಪೇಗೌಡರ 511ನೇ ಜಯಂತಿಯನ್ನು ಆಚರಿಸಲಾಗಿದೆ. ಅಲ್ಲದೆ ತುಮಕೂರಿನಲ್ಲಿಯೂ ಸರಳವಾಗಿ ಕೆಂಪೇಗೌಡರ ಜಯಂತಿ ಆಚರಿಸಲಾಗಿದ್ದು, ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್​​ ಭಾಗಿಯಾಗಿದ್ದರು.

ABOUT THE AUTHOR

...view details