ಕರ್ನಾಟಕ

karnataka

ETV Bharat / videos

ಬದುಕಿನ ಬಂಡಿ ಸಾಗಲು ಬಯಲೊಳಗೆ ಚಿತ್ರ ಬಿಡಿಸ್ತಾರೆ... ಬಿಡಿಗಾಸೇ ಹಿರಿಯ ಜೀವಕೆ ಆಧಾರ! - ಕೆಲವೇ ನಿಮಿಷಗಳಲ್ಲಿ ಚಿತ್ರ ಬಿಡಿಸ್ತಾರೆ ಹುಬ್ಬಳ್ಳಿ ಕಲಾವಿದ

By

Published : Jan 7, 2020, 11:56 PM IST

ಹೊಟ್ಟೆಗಿರದಿದ್ರೂ ನಂಬಿದ ಕಲೆ ಬಿಡೋದಿಲ್ಲ ಕಲಾವಿದರು. ಎಲ್ಲವೂ ಡಿಜಿಟಲ್‌ ಆಗ್ತಿರೋ ಈಗಿನ ಕಾಲದೊಳಗೆ ಚಿತ್ರಕಲೆಯಿಂದಲೇ ಬದುಕು ಸಾಗಿಸ್ತೀನಿ ಅನ್ನೋದು ಕಷ್ಟ. ಆದರೂ ಇಲ್ಲೊಂದು ಹಿರಿಯ ಜೀವ ಬಯಲೊಳಗೆ ಚಿತ್ರ ಬಿಡಿಸ್ತಾ, ಅದರಿಂದ ಬರೋ ಅಷ್ಟೋ ಇಷ್ಟೋ ದುಡ್ಡಿನಿಂದಲೇ ಬದುಕಿನ ಬಂಡಿ ಸಾಗಿಸ್ತಿದೆ.

ABOUT THE AUTHOR

...view details