ಕರ್ನಾಟಕ

karnataka

ETV Bharat / videos

ಕೆ. ಎನ್. ರಾಜಣ್ಣ-ಬಿಎಸ್​ವೈ ನಡುವೆ ನಿರಂತರ 'ಸಹಕಾರ'... ಕೈ ಪಾಳಯಕ್ಕೆ ಇರಿಸು-ಮುರುಸು - K N Rajanna and B S yediyurappa tumkur news

By

Published : Nov 15, 2019, 10:12 AM IST

ತುಮಕೂರು ನಗರದಲ್ಲಿ ನಡೆದ ಅಖಿಲ ಭಾರತ ಸಹಕಾರ ಸಪ್ತಾಹ ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ. ಕಾಂಗ್ರೆಸ್​ ಮಾಜಿ ಶಾಸಕ ಕೆ. ಎನ್. ರಾಜಣ್ಣ, ಸಿಎಂ ಬಿ ಎಸ್​ ಯಡಿಯೂರಪ್ಪ ಪರಸ್ಪರ ಹಾಡಿ ಹೊಗಳಾಡಿದ್ದು ಕಾಂಗ್ರೆಸ್ ನಾಯಕರಿಗೆ ನುಂಗಲಾರದಂತಹ ತುತ್ತಾಗಿದೆ.

For All Latest Updates

TAGGED:

ABOUT THE AUTHOR

...view details