ಕರ್ನಾಟಕ

karnataka

ಪಾವಗಡದಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ..

By

Published : Dec 12, 2019, 10:29 PM IST

Published : Dec 12, 2019, 10:29 PM IST

ಪಾವಗಡ ತಾಲೂಕಿನ ಶೈಲಾಪುರ ಗ್ರಾಮದ ಬೆಟ್ಟದಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿವೋರ್ವನ ಶವ ಪತ್ತೆಯಾಗಿದೆ. ಚಳ್ಳಕೆರೆ ತಾಲೂಕಿನ ಪರುಶರಾಂಪುರದ ರಾಮಾಂಜಿನಪ್ಪ (45) ಮೃತ ವ್ಯಕ್ತಿ. ಈತ ಮಾನಸಿಕ ಅಸ್ವಸ್ಥನಾಗಿದ್ದು ಶೈಲಾಪುರ ಗ್ರಾಮಕ್ಕೆ ತನ್ನ ತಂಗಿಯನ್ನು ನೋಡಲು ಬಂದು ವಾಪಸಾಗುವ ವೇಳೆ ಬೆಟ್ಟಕ್ಕೆ ತೆರಳಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾನೆ ಎನ್ನಲಾಗ್ತಿದೆ. ಘಟನಾ ಸ್ಥಳಕ್ಕೆ ಆರಸೀಕೆರೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details