ಕರ್ನಾಟಕ

karnataka

ETV Bharat / videos

ಸಂಚಾರಿ ಜಾಗೃತಿ ಮೂಡಿಸಲು ಸೈಕಲ್ ರ‍್ಯಾಲಿ ಆಯೋಜನೆ - ಸೈಕಲ್ ರ‍್ಯಾಲಿ ನ್ಯೂಸ್​

By

Published : Feb 16, 2020, 12:39 PM IST

ಮಂಗಳೂರು: ಸಂಚಾರಿ ಜಾಗೃತಿ ಮೂಡಿಸಲು ಮಂಗಳೂರಿನಲ್ಲಿ ಸೈಕಲ್ ರ‍್ಯಾಲಿ ನಡೆಸಲಾಯಿತು. ನಗರದ ಲೇಡಿಹಿಲ್​ನಿಂದ ಕೆನರಾ ಉರ್ವ ಮೈದಾನದವರೆಗೆ ನಡೆದ ಈ ಸೈಕಲ್ ರ‍್ಯಾಲಿಯಲ್ಲಿ ಸಣ್ಣ ಮಕ್ಕಳಿಂದ ಐವತ್ತು ವರ್ಷದ ವಯಸ್ಸಿನವರು ಭಾಗವಹಿಸಿದ್ದರು.

ABOUT THE AUTHOR

...view details