ಕರ್ನಾಟಕ

karnataka

By

Published : Dec 14, 2020, 7:02 PM IST

ETV Bharat / videos

ಕೊನೆಗೂ ರಸ್ತೆಗಿಳಿದ‌ ಬಸ್‌ಗಳು: ನೌಕರರ ಬೇಡಿಕೆಗೆ ಮಣಿದ ಸರ್ಕಾರ

ಬೆಂಗಳೂರು : ಕಳೆದ ನಾಲ್ಕು‌ ದಿನಗಳಿಂದ ನಡೆಸುತ್ತಿದ್ದ‌ ಸಾರಿಗೆ ನೌಕರರ ಪ್ರತಿಭಟನೆಗೆ ಫಲ‌ ಸಿಕ್ಕಿದೆ. ನೌಕರರ ಬೇಡಿಕೆಗಳನ್ನ ಈಡೇರಿಸಲು ಸರ್ಕಾರ ಅಸ್ತು ಎಂದಿದೆ. ಇಂದು‌ ಸಂಜೆ 5 ರಿಂದ ನಗರದ ಎಲ್ಲ ಬಸ್‌ಗಳು ಕಾರ್ಯ ನಿರ್ವಹಿಸುತ್ತಿವೆ.‌ ನಗರದ ಶಾಂತಿನಗರ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ಆರಂಭವಾಗಿದ್ದು, ಈ ಕುರಿತ ವರದಿ ಇಲ್ಲಿದೆ.

ABOUT THE AUTHOR

...view details