ಕರ್ನಾಟಕ

karnataka

ಸ್ಕೂಟಿಯಲ್ಲಿ ಸಿಟಿಗೊಂದು ಸುತ್ತು: ಶಾಸಕ ಸೋಮಶೇಖರ್​ ರೆಡ್ಡಿ ಸ್ವಚ್ಛತಾ ಪರಿಶೀಲನೆ

By

Published : Feb 12, 2020, 4:48 PM IST

ಬಳ್ಳಾರಿ: ಬಳ್ಳಾರಿ ಶಾಸಕ ಸೋಮಶೇಖರ್​ ರೆಡ್ಡಿಯವರು ಸ್ಕೂಟಿಯಲ್ಲಿ ಮಹಾನಗರ ಸುತ್ತಾಡಿ ಸ್ವಚ್ಛತೆ ಪರಿಶೀಲನೆ ನಡೆಸಿದ್ರು. ಎಪಿಎಂಸಿ ಸೇರಿದಂತೆ ನಾನಾ ವಾರ್ಡ್​ಗಳಿಗೆ ಭೇಟಿ ನೀಡಿ ನಿವಾಸಿಗಳ ಗಮನ ಸೆಳೆದರು.

ABOUT THE AUTHOR

...view details