ಕರ್ನಾಟಕ

karnataka

By

Published : Mar 15, 2020, 8:16 PM IST

ETV Bharat / videos

ಅಥಣಿ: ಕೊರೊನಾ ವೈರಸ್ ಬಗ್ಗೆ ಜಾಗೃತಿ ಅಭಿಯಾನ

ಅಥಣಿ ಪಟ್ಟಣದಲ್ಲಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಜಾಥಾ ನಡೆಸಲಾಯಿತು. ತಾಲೂಕು ಆಸ್ಪತ್ರೆ ಮತ್ತು ಕೃಷ್ಣಾನದಿ ನೀರು ಮತ್ತು ರೈತರ ಅಭಿವೃದ್ಧಿ ಸೇವಾ ಸಮಿತಿಯಿಂದ ಅಥಣಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಅಭಿಯಾನ ನಡೆಸಿದರು.

ABOUT THE AUTHOR

...view details