ಕರ್ನಾಟಕ

karnataka

ETV Bharat / videos

ಸಿಎಎ ವಿರೋಧಿಗಳ ವಿರುದ್ಧ ರಣಕಹಳೆ ಮೊಳಗಿಸಿದ ಅಮಿತ್​ ಶಾ - 'ಸಿಎಎ ವಿರೋಧಿಸುತ್ತಿರುವವರ ವಿರುದ್ಧ ಅಮಿತ್​ ಶಾ ವಾಗ್ದಾಳಿ

By

Published : Jan 18, 2020, 11:56 PM IST

ಇವತ್ತು ರಾಜ್ಯ ಪ್ರವಾಸ ಕೈಗೊಂಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಿಎಎ ವಿರೋಧಿಗಳ ವಿರುದ್ಧ ರಣಕಹಳೆ ಮೊಳಗಿಸಿದ್ರು. ಪಾಕ್‌, ಬಾಂಗ್ಲಾ ಹಾಗೂ ಆಫ್ಘಾನ್‌ನಿಂದ ಬಂದಿರೋ ದಲಿತರಿಗೆ ಈ ಕಾಯ್ದೆ ಅನುಕೂಲವಾಗುತ್ತೆ. ಆದ್ರೆ ಇದನ್ನು ವಿರೋಧಿಸುತ್ತಿರುವವರು ದಲಿತ ವಿರೋಧಿಗಳು ಅಂತ ಚಾಟಿ ಬೀಸಿದ್ದಾರೆ. ಶಾ ಅವರ ಇಂದಿನ ಪ್ರವಾಸದ ಕುರಿತ ಒಂದು ವರದಿ ಇಲ್ಲಿದೆ.

ABOUT THE AUTHOR

...view details