ಕರ್ನಾಟಕ

karnataka

ETV Bharat / videos

ಬಜೆಟ್‌ಗೆ ಕ್ಷಣಗಣನೆ: 'ಬಹಿ ಖಾತಾ' ಚೀಲ ಹಿಡಿದು ಬಂದ ವಿತ್ತ ಸಚಿವೆ - 'ಬಹಿ ಖಾತಾ' ಚೀಲ

By

Published : Feb 1, 2020, 9:39 AM IST

ನವದೆಹಲಿ: 2020ರ ಕೇಂದ್ರ ಬಜೆಟ್​ಗೆ ಕ್ಷಣಗಣನೆ ಆರಂಭವಾಗಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 'ಬಹಿ ಖಾತಾ' ಚೀಲವನ್ನು ಹಿಡಿದು ​ಸಂಸತ್ತಿನಿಂದ ರಾಷ್ಟ್ರಪತಿ ಭವನದೆಡೆಗೆ ಸಾಗಿದ್ದಾರೆ. ಸಚಿವರ ಜೊತೆಗೆ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್, ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಇದ್ದಾರೆ. ಸಂಸತ್ತಿನಲ್ಲಿ ಬಜೆಟ್‌ ಮಂಡನೆಗೆ ರಾಷ್ಟ್ರಪತಿಗಳಿಂದ ಅವರು ಒಪ್ಪಿಗೆ ಪಡೆಯಲಿದ್ದಾರೆ.

ABOUT THE AUTHOR

...view details