ಕರ್ನಾಟಕ

karnataka

By

Published : Oct 31, 2019, 11:33 PM IST

ETV Bharat / videos

ಹೋರಾಡಿ ಪ್ರಾಣಬಿಟ್ಟ ಜಲ್ಲಿಕಟ್ಟು ಹೋರಿಗೆ ಗ್ರಾಮಸ್ಥರ ಹೃದಯಸ್ಪರ್ಶಿ ವಿದಾಯ

ಮಧುರೈ: ಸಾವಿರಕ್ಕೂ ಹೆಚ್ಚು ಜಲ್ಲಿಕಟ್ಟು ಕ್ರೀಡೆಗಳಲ್ಲಿ ಭಾಗಿಯಾಗಿದ್ದ 'ಅಪ್ಪ' ಎಂಬ ಹೆಸರಿನ ಹೋರಿ ಸಾವನ್ನಪ್ಪಿದ್ದರಿಂದ ಅದಕ್ಕೆ ಗ್ರಾಮಸ್ಥರೆಲ್ಲರೂ ಸೇರಿ ಹೃದಯಸ್ಪರ್ಶಿ ವಿದಾಯ ಹೇಳಿರುವ ಘಟನೆ ನಡೆದಿದೆ. ತಮಿಳುನಾಡಿನ ಮಧುರೈನ ಸೋಲಂಗೂರ್ಣಿಯಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿ ತೀರಿಕೊಂಡಾಗ ನಡೆಸುವ ವಿಧಿ ವಿಧಾನಗಳ ಪ್ರಕಾರವೇ ಹೋರಿಯ ಅಂತ್ಯಕ್ರಿಯೆ ನಡೆಸಲಾಗಿದೆ.

ABOUT THE AUTHOR

...view details