ಕರ್ನಾಟಕ

karnataka

ಎಂಜಿನಿಯರಿಂಗ್ ಪದವೀಧರನ ಸೋಡಾ ಪ್ರೀತಿ: ಶಿವಮೊಗ್ಗದಲ್ಲೊಬ್ಬ ಅಪ್​ಡೇಟೆಡ್​ ಯುವ ವ್ಯಾಪಾರಿ

By

Published : May 26, 2019, 1:30 PM IST

ಈ ಯುವಕ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದವರು. ಓದಿದ್ದು ಬೆಂಗಳೂರಲ್ಲಿ, ಕಂಪನಿಗಳ ಕೆಲಸದಲ್ಲಿ ಬೇರೆಯವರ ಕೈಯಲ್ಲಿ ದುಡಿಯುವ ಮನಸ್ಸಿಲ್ಲದೇ ತಂದೆಯ ಸೋಡಾ ಅಂಗಡಿಯಲ್ಲಿ ಹೆಚ್ಚಿನ ಗಳಿಕೆಯನ್ನು ಮಾಡುತ್ತಿರುವ ನವ ಉತ್ಸಾಹಿ. ಕೆಲಸವೇ ಇಲ್ಲ, ಸಿಗಲ್ಲ ಎಂದು ಗೊಣಗುವ ಯುವ ಮನಸ್ಸುಗಳ ಮಧ್ಯೆ ಮಿಂಚುವ ಯಂಗ್​ ಐಕಾನ್​ ಕಥೆಯನ್ನು ನೀವೊಮ್ಮೆ ನೋಡಿ.

For All Latest Updates

TAGGED:

video

ABOUT THE AUTHOR

...view details