ಕರ್ನಾಟಕ

karnataka

ETV Bharat / videos

ಸಾಗರದಲ್ಲಿ ಮುಂಗಾರು ಮಳೆಯ ದರ್ಶನ,ನಿರಂತರ ವರ್ಷಧಾರೆಗೆ ಜನರ ಪ್ರಾರ್ಥನೆ - undefined

By

Published : Jun 9, 2019, 9:27 PM IST

ಶಿವಮೊಗ್ಗ: ಜಿಲ್ಲೆಯ ಸಾಗರ ಪಟ್ಟಣಕ್ಕೆ ವರುಣನ ಆಗಮನವಾಗಿದ್ದು,ಒಂದು ಗಂಟೆಗೂ ಅಧಿಕ ಕಾಲ ಮಳೆಯಾಗಿದೆ. ಬಿಸಿಲಿನ ಬೇಗೆಯಿಂದ ತತ್ತರಿದ್ದ ಜನರಿಗೆ ಮಳೆರಾಯ ತಂಪೆರದಿದ್ದು, ಜನರಲ್ಲಿ ಸಂತಸ ಮೂಡಿದೆ. ಇಲ್ಲಿ ಜೂನ್​ನಿಂದಲೇ ಮಳೆ ಪ್ರಾರಂಭವಾಗುತ್ತಿತ್ತು. ಮಳೆಯಿಲ್ಲದೆ ಕೆರೆ ಕಟ್ಟೆಗಳು ಬತ್ತಿ ಹೋಗಿದ್ದು, ನೀರಿಲ್ಲದೆ ಜಾನುವಾರುಗಳು ಪರದಾಡುತ್ತಿದ್ದವು. ಇಂತಹ ಪರಿಸ್ಥಿತಿಯಲ್ಲಿ ಮಳೆ ಬಂದಿದ್ದು, ಕೊಂಚ ಜೀವ ಬಂದಂತಾಗಿದೆ. ಮಳೆ ಇದೇ ರೀತಿ ಬಂದು ಕೆರೆ ಕಟ್ಟೆಗಳು ತುಂಬಲಿ ಎಂದು ಜನ ದೇವರಲ್ಲಿ ಪ್ರಾರ್ಥಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details