ಕರ್ನಾಟಕ

karnataka

ತರಕಾರಿ ಮಾರಾಟಕ್ಕಿಳಿದ ಚಂದನ್​​ ಶೆಟ್ಟಿ... ಜನರ ಮನೆ ಬಾಗಿಲಿಗೇ ಬಂದು ಹೆಲ್ಪ್​​!

By

Published : Mar 31, 2020, 12:45 PM IST

ಬೆಂಗಳೂರು: ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಇದರಿಂದ ಸಾಮಾನ್ಯ ಜನರಿಂದ ಹಿಡಿದು ಶ್ರೀಮಂತರ ಜೀವನವೂ ಸಂಪೂರ್ಣ ಸ್ಥಗಿತವಾಗಿದೆ. ಎಲ್ಲರೂ ಮನೆಯಲ್ಲಿದ್ದು, ಹೊರಗೆ ಓಡಾಡಲು ಅವಕಾಶವಿಲ್ಲ. ಹೀಗಾಗಿ ಜನರ ಸಂಕಷ್ಟಕ್ಕೆ ನೆರವಾಗುವ ಸದುದ್ದೇಶದಿಂದ ರ‍್ಯಾಪ್‌ ಸಂಗೀತ ಸಂಯೋಜಕ​​​ ಚಂದನ್ ಶೆಟ್ಟಿ ತರಕಾರಿ ಮಾರುತ್ತಿದ್ದಾರೆ.

ABOUT THE AUTHOR

...view details