ಕರ್ನಾಟಕ

karnataka

ETV Bharat / videos

ರೈಲು ಬರಲಿಲ್ಲ, ಅನುದಾನ ಸಿಗಲಿಲ್ಲ: ಕೇಂದ್ರ ಬಜೆಟ್​​ಗೆ ಚಾಮರಾಜನಗರ ಜನರ ಆಕ್ರೋಶ - Chamarajnagar People reaction about Union budget

By

Published : Feb 1, 2021, 5:15 PM IST

ಚಾಮರಾಜನಗರ: ಬಹುದಿನಗಳ ಕನಸಾದ ಚಾಮರಾಜನಗರ-ಹೆಜ್ಜಾಲ ರೈಲು, ಮೆಟ್ಟೂಪಾಳ್ಳಂ ರೈಲು ಯೋಜನೆ, ಅರಿಶಿಣ ಸಂಸ್ಕರಣ ಘಟಕ, ಪ್ರವಾಸೋದ್ಯಮಕ್ಕೆ ಉತ್ತೇಜನದಂತಹ ಯಾವುದೇ ಕಾರ್ಯಕ್ರಮವನ್ನು ಜಿಲ್ಲೆಗೆ ನೀಡದಿರುವುದರಿಂದ ಕೇಂದ್ರದ ಬಜೆಟ್​​ಗೆ ಜಿಲ್ಲೆಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details