ಕರ್ನಾಟಕ

karnataka

ETV Bharat / videos

ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಜಾಗೃತಿ ರ‍್ಯಾಲಿ... ಗಮನ ಸೆಳೆದ 120 ಅಡಿ ಉದ್ದದ ಕನ್ನಡ ಬಾವುಟ - Awareness rally in support In Doddaballapur

By

Published : Jan 7, 2020, 11:27 AM IST

ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಹಿಂದೂಪರ ಸಂಘಟನೆಗಳು ಜಾಗೃತಿ ರ‍್ಯಾಲಿ ನಡೆಸಿದವು. ನಗರದ ನೆಲದಾಂಜನೇಯ ದೇವಸ್ಥಾನದಿಂದ ತಾಲೂಕು ಕಚೇರಿವರೆಗೂ ಜಾಗೃತಿ ಮೆರವಣಿಗೆ ನಡೆಸಲಾಯಿತು. ಈ ವೇಳೆ 120 ಅಡಿ ಉದ್ದದ ಕನ್ನಡ ಬಾವುಟ ಎಲ್ಲರ ಗಮನ ಸೆಳೆಯಿತು.

ABOUT THE AUTHOR

...view details