ಕರ್ನಾಟಕ

karnataka

ETV Bharat / videos

ಟೋಲ್​ ಸಿಬ್ಬಂದಿಗೆ ವೈಎಸ್​ಆರ್​ಸಿಪಿ ಮುಖಂಡೆಯಿಂದ ಕಪಾಳಮೋಕ್ಷ - ವಿಡಿಯೋ ನೋಡಿ - Kaja Toll in Guntur district

By

Published : Dec 10, 2020, 11:54 AM IST

ಗುಂಟೂರು (ಆಂಧ್ರಪ್ರದೇಶ): ವೈಎಸ್​ಆರ್​ಸಿಪಿ (ಯುವಜನ ಶ್ರಮಿಕ ರೈತು ಕಾಂಗ್ರೆಸ್​ ಪಕ್ಷ) ಮುಖಂಡೆ ಡಿ ರೇವತಿ ಅವರು ಟೋಲ್​ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಗುಂಟೂರು ಜಿಲ್ಲೆಯ ಕಾಜಾ ಟೋಲ್ ಗೇಟ್​ ಬಳಿ ನಡೆದಿದೆ. ಟೋಲ್​ ತೆರಿಗೆ ಕಟ್ಟಲು ರೇವತಿ ನಿರಾಕರಿಸಿದ್ದರಿಂದ ಅವರನ್ನು ತಡೆಯಲಾಗಿತ್ತು. ಇದರಿಂದ ಕೋಪಗೊಂಡ ರೇವತಿ ಬ್ಯಾರಿಕೇಡ್​ಗಳನ್ನು ಪಕ್ಕಕ್ಕೆ ಸರಿಸಿ, ಸಿಬ್ಬಂದಿ ಕೆನ್ನೆಗೆ ಹೊಡೆದಿದ್ದಾರೆ ಎಂದು ಹೇಳಲಾಗಿದೆ.

ABOUT THE AUTHOR

...view details