ಕರ್ನಾಟಕ

karnataka

ETV Bharat / videos

ದೀದಿನಾಡಲ್ಲಿ ಉಗ್ರರೂಪ ತಾಳಿದ ವಿದ್ಯಾರ್ಥಿಗಳ ಪ್ರೊಟೆಸ್ಟ್; ಪೊಲೀಸ್ರಿಂದ ಲಾಠಿಚಾರ್ಜ್‌ - ಭಾರತೀಯ ಕಮ್ಯೂನಿಸ್ಟ್​ ಪಕ್ಷ

🎬 Watch Now: Feature Video

By

Published : Sep 13, 2019, 5:22 PM IST

ಪಶ್ಚಿಮ ಬಂಗಾಳ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ನಿರುದ್ಯೋಗ ಸಮಸ್ಯೆ ಖಂಡಿಸಿ ಭಾರತೀಯ ಕಮ್ಯೂನಿಸ್ಟ್​ ಪಕ್ಷದ ಯುವ ಮತ್ತು ವಿದ್ಯಾರ್ಥಿ ಸಂಘಟನೆ ನಡೆಸುತಿದ್ದ ಪ್ರತಿಭಟನೆ ಉಗ್ರ ಸ್ವರೂಪ ತಾಳಿದೆ. ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ, ಪ್ರತಿಭಟನಾಕಾರರನ್ನ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಲ್ಲದೆ, ಜಲ ಫಿರಂಗಿ, ಅಶ್ರುವಾಯು, ಟಿಯರ್ ಗ್ಯಾಸ್ ಪ್ರಯೋಗಿಸಿದ್ದಾರೆ.

ABOUT THE AUTHOR

...view details