ಕರ್ನಾಟಕ

karnataka

By

Published : Apr 28, 2020, 8:27 PM IST

ETV Bharat / videos

ದೆಹಲಿಯ ರಸ್ತೆಗಳಲ್ಲಿ ಯಮರಾಜನ ಅಬ್ಬರ...!

ನವದೆಹಲಿ: RWA ಕಾರ್ಯದರ್ಶಿಯೊಬ್ಬರು ದೆಹಲಿಯ ಆರ್‌.ಕೆ. ಪುರಂ ಬೀದಿಗಳಲ್ಲಿ ಯಮರಾಜನ ವೇಷ ಧರಿಸಿ, ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿದರು. ಸರ್ಕಾರ ಹೊರಡಿಸಿದ ಲಾಕ್‌ಡೌನ್ ಮಾರ್ಗ ಸೂಚಿಗಳನ್ನು ಪಾಲಿಸುವಂತೆ ಜನರಿಗೆ ಮನವಿ ಮಾಡಿದರು. ಅವರಿಗೆ ದೆಹಲಿ ಪೊಲೀಸರು ಸಾಥ್ ನೀಡಿದ್ರು.

ABOUT THE AUTHOR

...view details