ಕರ್ನಾಟಕ

karnataka

ETV Bharat / videos

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಒಳಿತಿಗಾಗಿ ಹೋಮ-ಹವನ - ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ

By

Published : Jan 20, 2020, 7:46 PM IST

ಬಿಲಾಸ್​​ಪುರ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಜೆ.ಪಿ. ನಡ್ಡಾ ಅವರ ಒಳಿತಿಗಾಗಿ ಅಭಿಮಾನಿಗಳು ಹಿಮಾಚಲ ಪ್ರದೇಶದ ಬಿಲಾಸ್​ಪುರದಲ್ಲಿರುವ ವಿಶ್ವಪ್ರಸಿದ್ಧ ಶಕ್ತಿಪೀಠ ನೈನಾ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ-ಹವನ ನೆರವೇರಿಸಿದರು.

ABOUT THE AUTHOR

...view details