ಕರ್ನಾಟಕ

karnataka

By

Published : Jun 5, 2021, 10:02 AM IST

ETV Bharat / videos

ಇಂದು ವಿಶ್ವ ಪರಿಸರ ದಿನಾಚರಣೆ: ಮರಳಿನಲ್ಲಿ ಅರಳಿದ ಪರಿಸರ ಕಾಳಜಿ

ಪುರಿ: ಇಂದು ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಒಡಿಶಾದ ಪುರಿ ಬೀಚ್‌ನಲ್ಲಿ ವಿಶೇಷ ಕಲಾಕೃತಿ ರಚಿಸಿದ್ದಾರೆ. ಮರಳು ಕಲೆಯ ಚಿತ್ರವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ABOUT THE AUTHOR

...view details