ಕರ್ನಾಟಕ

karnataka

ಕಾರ್ಯಕ್ರಮದ ಮಧ್ಯೆ ಕೋಪಗೊಂಡ ಕರ್ನಲ್​​ ರಘುರಾಜ್ ಸಿಂಗ್: ಮಾಡಿದ್ದೇನು ?

By

Published : Dec 16, 2020, 3:16 PM IST

ಕೋಟ: ರಾಜಸ್ಥಾನದ ಕೋಟದ ಶಹೀದ್​ ಸ್ಮಾರಕದಲ್ಲಿ ವಿಜಯ್​​ ದಿವಸ್​​ ಕಾರ್ಯಕ್ರಮ ನಡೆಯುತ್ತಿತ್ತು. ಈ ಕಾರ್ಯಕ್ರಮವನ್ನುದ್ದೇಶಿಸಿ ಕರ್ನಲ್​​ ರಘುರಾಜ್ ಸಿಂಗ್​​ ಮಾತನಾಡುತ್ತಿದ್ದರು. ಈ ವೇಳೆ, ಕೇಂದ್ರ ಸಚಿವ ಅರ್ಜುನ್​ ರಾಮ್​ ಮೇಘವಾಲ್​ ಅವರು ಸಹ ಹಾಜರಿದ್ದರು. ಹೀಗೆ ಮಾತನಾಡುತ್ತ ಇದ್ದಕ್ಕಿದ್ದಂತೆ ಕೋಪಗೊಂಡ ಕರ್ನಲ್​ ರಾಜಕಾರಣಿಗಳು ಬರುತ್ತಾರೆ ಭರವಸೆ ನೀಡುತ್ತಾರೆ. ಆದರೆ ಯಾವುದನ್ನೂ ಈಡೇರಿಸುವುದಿಲ್ಲ ಎಂದು ಹೇಳುತ್ತಾ ಮೇಘವಾಲ್​ ಮೇಲೆ ಕೂಗಲು ಪ್ರಾರಂಭಿಸಿದರು.

ABOUT THE AUTHOR

...view details