ಕರ್ನಾಟಕ

karnataka

ಆಪ್​ ಕಾರ್ಯಕರ್ತನಿಗೆ 'ಕೈ'​ ನಾಯಕಿಯಿಂದ ಕಪಾಳ ಮೋಕ್ಷ ಯತ್ನ... ದೂರು ನೀಡಲು ಮುಂದಾದ ಆಮ್​ ಆದ್ಮಿ!

By

Published : Feb 8, 2020, 12:39 PM IST

Published : Feb 8, 2020, 12:39 PM IST

Updated : Feb 8, 2020, 12:59 PM IST

ದೆಹಲಿ ವಿಧಾನಸಭಾ ಚುನಾವಣೆ ಭರದಿಂದ ನಡೆಯುತ್ತಿದ್ದು, ಈ ಮಧ್ಯೆ ಕೆಲವೊಂದು ಮತಗಟ್ಟೆಗಳಲ್ಲಿ ಅಹಿತಕರ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ. ಮಂಜು ಕಾ ಟೀ ಪ್ರದೇಶದ ಬಳಿ ಕಾಂಗ್ರೆಸ್​ ಮತ್ತು ಆಪ್​ ನಡುವೆ ಕಲಹ ನಡೆದಿದ್ದು, ಈ ವೇಳೆ, ಆಪ್​ ಕಾರ್ಯಕರ್ತನಿಗೆ ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬಾ ಕಪಾಳ ಮೋಕ್ಷ ಮಾಡಲು ಯತ್ನಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಆಪ್​ ನಾಯಕ ಸಂಜಯ್​ ಸಿಂಗ್​ ಹೇಳಿದ್ದಾರೆ. ತಮ್ಮ ಮಗನ ಬಗ್ಗೆ ಮಾತನಾಡಿದ್ದಕ್ಕಾಗಿ ಲಾಂಬಾ ಕಪಾಳಮೋಕ್ಷ ಮಾಡಲು ಮುಂದಾಗಿದ್ದು, ಈ ವೇಳೆ ಪೊಲೀಸರು ಮಧ್ಯಪ್ರವೇಶ ಮಾಡಿದ್ದಾರೆ.
Last Updated : Feb 8, 2020, 12:59 PM IST

ABOUT THE AUTHOR

...view details