ಕರ್ನಾಟಕ

karnataka

ಮೊಹಮ್ಮದ್​ ಅಮಿನ್​ ಗಾಲ್ವಾನ್​​​​​​​​ ಜತೆ ಈಟಿವಿ ಭಾರತ ಸಂದರ್ಶನ: ಗಾಲ್ವಾನ್​ ಕಣಿವೆ ಕುರಿತು ಮಾಹಿತಿ

By

Published : Jun 19, 2020, 10:24 AM IST

Published : Jun 19, 2020, 10:24 AM IST

Updated : Jun 19, 2020, 3:35 PM IST

ಚೀನಾ - ಭಾರತ ಸಂಘರ್ಷ ನಡೆದ ಗಾಲ್ವಾನ್​ ಕಣಿವೆ ಸದ್ಯ ಸುದ್ದಿಯಲ್ಲಿರುವ ಪ್ರದೇಶ. ಈ ಸ್ಥಳದಲ್ಲಿ ವಾಸವಾಗಿದ್ದ ಗುಲಾಮ್​ ರಸೂಲ್​ ಗಾಲ್ವಾನ್​ ಎಂಬ ವ್ಯಕ್ತಿ ಮೃತಪಟ್ಟ ಬಳಿಕ ಅವರ ಹೆಸರನ್ನು ಈ ಪ್ರದೇಶಕ್ಕೆ ಮರು ನಾಮಕರಣ ಮಾಡಲಾಯಿತು. ಸದ್ಯ ಅವರ ಮೊಮ್ಮಗ ಮೊಹಮ್ಮದ್​ ಅಮಿನ್​ ಗಾಲ್ವಾನ್​ ಜತೆ ಈಟಿವಿ ಭಾರತ ಸಂದರ್ಶನ ನಡೆಸಿದೆ. ಅವರು ಗಾಲ್ವಾನ್​ ಕಣಿವೆಯ ಇತಿಹಾಸ ಹಾಗೂ ಪ್ರಸ್ತುತ ಸ್ಥಿತಿಗತಿಗಳ ಕುರಿತು ಮಾಹಿತಿ ನೀಡಿದ್ದಾರೆ.
Last Updated : Jun 19, 2020, 3:35 PM IST

ABOUT THE AUTHOR

...view details