ಕರ್ನಾಟಕ

karnataka

ಹುತಾತ್ಮ ಯೋಧ ಸುದೀಪ್​ ಸರ್ಕಾರ್​​ಗೆ ಅಂತಿಮ ನಮನ

By

Published : Nov 9, 2020, 2:43 PM IST

ಶ್ರೀನಗರ: ನಿನ್ನೆ ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಮಚಿಲ್ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಮೂಲಕ ಒಳನುಸುಳಲೆತ್ನಿಸುತ್ತಿದ್ದ ಉಗ್ರರ ಸದೆಬಡಿಯುವ ವೇಳೆ ನಾಲ್ವರು ಭಾರತೀಯ ಯೋಧರು ಹುತಾತ್ಮರಾಗಿದ್ದರು. ಕಾರ್ಯಾಚರಣೆಯಲ್ಲಿ ಹುತಾತ್ಮರಾದ ತ್ರಿಪುರ ಮೂಲದ ಗಡಿ ಭದ್ರತಾ ಪಡೆ (ಬಿಎಸ್​ಎಫ್​) ಕಾನ್ಸ್​ಟೇಬಲ್​ ಸುದೀಪ್​ ಸರ್ಕಾರ್​​ಗೆ ಸೇನೆಯಿಂದ ಅಂತಿಮ ನಮನ ಸಲ್ಲಿಸಲಾಯಿತು.

ABOUT THE AUTHOR

...view details