ಕರ್ನಾಟಕ

karnataka

ನಿವಾರ್ ಚಂಡಮಾರುತ ಎಫೆಕ್ಟ್: ತೇಲಿ ಬರುತ್ತಿದೆ ವಿಷಕಾರಿ ನೊರೆ..!

By

Published : Nov 28, 2020, 12:45 PM IST

Published : Nov 28, 2020, 12:45 PM IST

Updated : Nov 28, 2020, 12:50 PM IST

ತಮಿಳುನಾಡು: ನಿವಾರ್​ ಚಂಡಮಾರುತದ ಆರ್ಭಟದಿಂದ, ತಮಿಳುನಾಡಿನಾದ್ಯಂತ ಭಾರಿ ಮಳೆ - ಗಾಳಿ ಬೀಸುತ್ತಿದೆ. ವರುಣನ ಆರ್ಭಟಕ್ಕೆ ನದಿ ಹಾಗೂ ಕೊಳಗಳು ಉಕ್ಕಿ ಹರಿಯುತ್ತಿದ್ದು, ನದಿಗಳಲ್ಲಿನ ಮಾಲಿನ್ಯದಿಂದ ವಿಷನೊರೆಯು ತೇಲಿಬರುತ್ತಿದೆ. ವೈಗೈ ನದಿ ಮತ್ತು ಮಧುರೈನ ಸೆಲ್ಲೂರ್ ಕೊಳದ ಕೆಲವು ಭಾಗಗಳಲ್ಲಿ ನೊರೆಯು ತೇಲಿ ಬರುತ್ತಿದ್ದು, ನದಿಯಲ್ಲಿನ ಮಳೆ ನೀರಿನೊಂದಿಗೆ ಬೆರೆತು ನೊರೆಯು ರೂಪಗೊಂಡಿದೆ. ಅಗ್ನಿಶಾಮಕ ಸಿಬ್ಬಂದಿ ನೀರು ಸಿಂಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ...
Last Updated : Nov 28, 2020, 12:50 PM IST

ABOUT THE AUTHOR

...view details