ಕರ್ನಾಟಕ

karnataka

ಆಮ್ಲಜನಕದ ಅಭಾವ : ತಿರುಪತಿಯ ರುವಾ ಆಸ್ಪತ್ರೆಯಲ್ಲಿ 11 ಜನರ ದಾರುಣ ಸಾವು

By

Published : May 11, 2021, 4:50 PM IST

ರಾತ್ರಿ 8.30ಕ್ಕೆ ಆಮ್ಲಜನಕ ಸಂಪೂರ್ಣ ಖಾಲಿಯಾಗಿದ್ದರ ತತ್ಪರಿಣಾಮವಾಗಿ ರೋಗಿಗಳಿಗೆ ಸಕಾಲದಲ್ಲಿ ಆಮ್ಲಜನಕ ಪೂರೈಕೆಯಾಗಲಿಲ್ಲ. ರುವಾ ಆಸ್ಪತ್ರೆಯಲ್ಲಿ ಸುಮಾರು 1,000 ಕೊರೊನಾ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ..

ABOUT THE AUTHOR

...view details