ಕರ್ನಾಟಕ

karnataka

ಏಳು-ಬೀಳು ಇದ್ದದ್ದೇ, ನಿಮ್ಮ ಬೆಂಬಲಕ್ಕೆ ಇಡೀ ದೇಶವಿದೆ: ವಿಜ್ಞಾನಿಗಳಿಗೆ ನಮೋ ಧೈರ್ಯ!

By

Published : Sep 7, 2019, 4:46 AM IST

Published : Sep 7, 2019, 4:46 AM IST

ಚಂದ್ರಯಾನ2 ಯೋಜನೆಯ ವಿಕ್ರಂ ಲ್ಯಾಂಡರ್​ ತನ್ನ ಸಂಪರ್ಕ ಕಳೆದುಕೊಳ್ಳುತ್ತಿದ್ದಂತೆ ಇಸ್ರೋ ವಿಜ್ಞಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಧೈರ್ಯ ತುಂಬಿದರು. ಏಳು-ಬೀಳು ಇದ್ದದ್ದೇ, ನಿಮ್ಮ ಬೆಂಬಲಕ್ಕೆ ಇಡೀ ದೇಶವಿದ್ದು, ನನ್ನ ಕಡೆಯಿಂದ ನಿಮಗೆ ಶುಭ ಕೋರುವೆ ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿದ್ರು.

ABOUT THE AUTHOR

...view details