ಕರ್ನಾಟಕ

karnataka

By

Published : Jun 19, 2021, 11:52 AM IST

ETV Bharat / videos

Watch - ಉತ್ತರಾಖಂಡ್​​ನಲ್ಲಿ ಭಾರೀ ಮಳೆ: ತಗ್ಗು ಪ್ರದೇಶಗಳು ಜಲಾವೃತ

ಪೌರಿ ಗರ್ವಾಲ್‌ (ಉತ್ತರಾಖಂಡ): ಭಾರೀ ಮಳೆಗೆ ಉತ್ತರಾಖಂಡ್​ ತತ್ತರಿಸಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮುಂದಿನ 24 ಗಂಟೆಗಳ ಕಾಲ ವರುಣ ಆರ್ಭಟಿಸಲಿದ್ದು, ಜನರು ಮುನ್ನೆಚ್ಚರಿಕೆ ವಹಿಸುವಂತೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೂಚಿಸಿದೆ. ಪೌರಿ ಗರ್ವಾಲ್‌ ಜಿಲ್ಲೆಯ ಅಲಕಾನಂದ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹಲವು ಕಡೆ ತಗ್ಗು ಪ್ರದೇಶಗಳು ಜಲಾವೃತವಾಗಿವೆ.

ABOUT THE AUTHOR

...view details