ಕರ್ನಾಟಕ

karnataka

ETV Bharat / videos

ದುಬೆ ಗ್ರಾಮಕ್ಕೆ ಪೊಲೀಸರ ಎಂಟ್ರಿ: ಶಸ್ತ್ರಾಸ್ತ್ರಗಳು ದೊರೆತಲ್ಲಿ ಹಿಂತಿರುಗಿಸುವಂತೆ ಎಚ್ಚರಿಕೆ - ವಿಕಾಸ್​ ದುಬೆ ಊರು

By

Published : Jul 11, 2020, 4:24 PM IST

ಉತ್ತರ ಪ್ರದೇಶ: ಕುಖ್ಯಾತ ರೌಡಿ ವಿಕಾಸ್​ ದುಬೆ ಶುಕ್ರವಾರದಂದು ಪೊಲೀಸರ ಬಂದೂಕಿಗೆ ಬಲಿಯಾಗಿದ್ದು, ಇದಕ್ಕೂ ಮುನ್ನ ಈತನನ್ನು ಬಂಧಿಸಲು ಹೋದ ಪೊಲೀಸರ ಮೇಲೆಯೇ ದುಬೆ ಹಾಗೂ ಆತನ ಸಹಚರರು ಗುಂಡು ಹಾರಿಸಿ 8 ಜನ ಪೊಲೀಸರನ್ನು ಅಮಾನುಷವಾಗಿ ಹತ್ಯೆಗೈದಿದ್ದರು. ಇನ್ನು ಈ ವೇಳೆ ಪೊಲೀಸರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ದುಬೆ ಸಹಚರರು ಅಪಹರಿಸಿದ್ದು, ದುಬೆ ಎನ್​ಕೌಂಟರ್​ ಬಳಿಕ ಬಿಖ್ರು ಗ್ರಾಮಕ್ಕೆ ತೆರಳಿದ ಪೊಲೀಸರು, ಯಾರ ಬಳಿಯಾದರೂ ಪೊಲೀಸರ ಶಸ್ತ್ರಾಸ್ತ್ರಗಳು ಇದ್ದರೆ ಅಥವಾ ದೊರೆತರೆ ಅದನ್ನು ಹಿಂತಿರುಗಿಸುಬೇಕು ಇಲ್ಲವಾದಲ್ಲಿ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details