ಕರ್ನಾಟಕ

karnataka

ETV Bharat / videos

ರೇಡಿಯೋ ಪಿತಾಮಹನಿಗೆ ಮರಳು ಕಲಾವಿದ ಪಟ್ನಾಯಕ್ ನಮನ - Puri beach Odisha

By

Published : Feb 13, 2021, 1:10 PM IST

ಪುರಿ (ಒಡಿಶಾ): ವಿಶ್ವ ರೇಡಿಯೋ ದಿನದ ಪ್ರಯುಕ್ತ ರೇಡಿಯೋ ಪಿತಾಮಹ, ಸಂಶೋಧಕರಾದ ಇಟಲಿಯ ಗುಗ್ಲಿಯೆಲ್ಮೋ ಮಾರ್ಕೊನಿಯನ್ನು ಸುದರ್ಶನ್ ಪಟ್ನಾಯಕ್ ಸ್ಮರಿಸಿದ್ದಾರೆ. ಭುವನೇಶ್ವರ ಮೂಲದ ಅಂತಾರಾಷ್ಟ್ರೀಯ ಮರಳು ಕಲಾವಿದರಾದ ಪಟ್ನಾಯಕ್, ಒಡಿಶಾದ ಪುರಿ ಬೀಚ್​​ ತೀರದಲ್ಲಿ ತಮ್ಮ ಮರಳು ಕಲಾಕೃತಿ ಮೂಲಕ ಮಾರ್ಕೊನಿಗೆ ನಮಿಸಿದ್ದಾರೆ.

ABOUT THE AUTHOR

...view details