ಕರ್ನಾಟಕ

karnataka

ETV Bharat / videos

ಏಳು ತಿಂಗಳ ಬಳಿಕ ದರ್ಶನ ನೀಡಿದ ಅಯ್ಯಪ್ಪ...ಶಬರಿಮಲೈ ಓಪನ್​!

By

Published : Oct 16, 2020, 7:51 PM IST

ತಿರುವನಂತಪುರಂ: ಬರೋಬ್ಬರಿ ಏಳು ತಿಂಗಳ ಬಳಿಕ ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲ ಓಪನ್​ ಆಗಿದೆ. ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಶಬರಿಮಲೈ ಕೋವಿಡ್​ ಕಾರಣದಿಂದಾಗಿ ಕಳೆದ ಏಳು ತಿಂಗಳಿಂದಲೂ ಬಂದ್​ ಆಗಿತ್ತು. ಹೀಗಾಗಿ ಯಾವುದೇ ಭಕ್ತರಿಗೆ ಅಯ್ಯಪ್ಪನ ದರ್ಶನ ಸಿಕ್ಕಿರಲಿಲ್ಲ. ಇಂದು ಸಂಜೆ 5 ಗಂಟೆಗೆ ಓಪನ್​ ಆಗಿದ್ದು, ದಿನಕ್ಕೆ 200 ಭಕ್ತರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.

ABOUT THE AUTHOR

...view details