ಕರ್ನಾಟಕ

karnataka

ETV Bharat / videos

ಕೊರೊನಾ ವೈರಸ್ ತಡೆಗೆ ಜಾಗೃತಿ ಮೂಡಿಸಿದ ಸಂಚಾರಿ ಪೊಲೀಸರು

By

Published : Mar 19, 2020, 11:30 PM IST

ಹೈದರಾಬಾದ್​: ಕೊರೊನಾ ವೈರಸ್​ ಹರಡುವುದನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ರಾಚಕೊಂಡ ಆಯುಕ್ತರು ಮತ್ತು ಎಲ್‌ಬಿ ನಗರದ ಸಂಚಾರ ಪೊಲೀಸರು ಹೈದರಾಬಾದ್‌ನ ಕೊತ್ತಾಪೇಟ್​​​​ ವೃತ್ತದಲ್ಲಿ ಗುರುವಾರ ಜಾಗೃತಿ ಕಾರ್ಯಕ್ರಮ ನಡೆಸಿದರು. ಉಪಹಾರ ಸೇವಿಸುವುದಕ್ಕೂ ಮುನ್ನ 20 ಸೆಕಂಡ್​ಗಳ ಕಾಲ ಕೈ ತೊಳೆಯಬೇಕು ಎಂದು ತಿಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ABOUT THE AUTHOR

...view details