ಕರ್ನಾಟಕ

karnataka

ಸಾರ್ವಜನಿಕರೊಂದಿಗೆ ಬೆರೆತ ಪುದುಚೇರಿ ಗವರ್ನರ್​: ಸರ್ಕಾರಿ ಬಸ್​​ನಲ್ಲಿ ಪ್ರಯಾಣ

By

Published : Mar 9, 2021, 9:16 PM IST

Published : Mar 9, 2021, 9:16 PM IST

ಪುದುಚೇರಿಯ ಲೆಫ್ಟಿನೆಂಟ್​ ಗವರ್ನರ್​ ಆಗಿ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡಿರುವ ತೆಲಂಗಾಣ ರಾಜ್ಯಪಾಲೆ ಡಾ.ತಮಿಳಿಸೈ ಸೌಂದರರಾಜನ್​ ಇಂದು ಸಾರ್ವಜನಿಕರೊಂದಿಗೆ ಬೆರೆತು ಸಮಸ್ಯೆ ಆಲಿಸಿದ್ದಾರೆ. ಸರ್ಕಾರಿ ಬಸ್​​ನಲ್ಲಿ ಪ್ರಯಾಣ ಬೆಳೆಸಿದ ಅವರು, ಪ್ರಯಾಣಿಕರೊಂದಿಗೆ ಮಾತುಕತೆ ನಡೆಸಿದರು. ಪುದುಚೇರಿಯ ಆಂಥೋನಿಯಾರ್​ ಚರ್ಚ್​ ಬಸ್​ ನಿಲ್ದಾಣದಿಂದ ತವಲಕುಪ್ಪಂ ಜಂಕ್ಷನ್​​ವರೆಗೆ ಅವರು ಪ್ರಯಾಣಿಸಿದರು.

ABOUT THE AUTHOR

...view details